‘ಸಾಹಿತ್ಯ ಸಿಂಧು’ ನವೀಕೃತ ಮಾರಾಟ ಮಳಿಗೆ ಉದ್ಘಾಟನೆ:
ರಾಷ್ಟ್ರೋತ್ಥಾನ ಪರಿಷತ್ ನ ಮಾರಾಟ ಮಳಿಗೆಗಳಲ್ಲೊಂದಾದ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ‘ಸಾಹಿತ್ಯ ಸಿಂಧು’ ಮಾರಾಟ ಮಳಿಗೆಯ ನವೀಕೃತ ಕಟ್ಟಡ ಮಳಿಗೆಯ ಉದ್ಘಾಟನಾ ಸಮಾರಂಭ ಇಂದು ಜನವರಿ 29 ನಡೆಯಿತು. ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನ ಹಿರಿಯ ಪ್ರಚಾರಕ ಮೈ.ಚ. ಜಯದೇವ್, ಖ್ಯಾತ ಸಾಹಿತಿ ಹಾಗೂ ಪರಿಷತ್ ನ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಮುಂತಾದವರು ಭಾಗವಹಿಸಿದ್ದರು.

10347807_859910384032516_6034155469052669085_n

 

10934080_859910380699183_234714188843438281_n

 

10931027_859910377365850_8311518274674295164_n

Leave a Reply

Your email address will not be published.

This site uses Akismet to reduce spam. Learn how your comment data is processed.