ಪುಣೆ: ಇಲ್ಲಿನ ಕರ್ವೆ ಸ್ತ್ರೀ ಶಿಕ್ಷಣ ಸಂಸ್ಥಾನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ರಾಷ್ಟ್ರೀಯ ಕಾರ್ಯಕಾರಿ ಪರಿಷದ್ ಬೈಠಕ್ ಮೇ 25ರಂದು ಪ್ರಾರಂಭವಾಯಿತು. ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷ ಡಾ.ರಾಜ್ ಶರಣ್ ಶಾಹೀ, ರಾಷ್ಟ್ರೀಯ ಮಹಾಮಂತ್ರಿ ಯಾಜ್ಞವಲ್ಕ್ಯ ಶುಕ್ಲ, ರಾಷ್ಟ್ರೀಯ ಸಂಘಟನಾ ಮಂತ್ರಿ ಆಶೀಶ್ ಚೌಹಾಣ್ ಕಾರ್ಯಕ್ರಮದ ಶುಭಾರಂಭ ಮಾಡಿದರು. ರಾಷ್ಟ್ರದಾದ್ಯಂತದಿಂದ ಆಗಮಿಸಿದ ಪ್ರತಿನಿಧಿಗಳು ಭಾಗವಹಿಸಿದರು.
You may have missed
May 2, 2024