ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನಾ 12 ನೇ ರಾಷ್ಟ್ರೀಯ ಅಧಿವೇಶನವು ಬಿಹಾರಿ ನ  ಸಾಸಾರಾಮ್ ಬಳಿಯ ಜುಮ ಹಾರ್ ದಲ್ಲಿ ಡಿಸೆಂಬರ್ 26-28 ರಲ್ಲಿ ನಡೆಯಿತು.ಈ ಸಮ್ಮೇಳನದಲ್ಲಿ ರಾಷ್ಟ್ರೀಯ ಕಾರ್ಯಕಾರಣಿಯ 2022-2025 ಕ್ಕೆ ಆಯ್ಕೆಯಾದ ಪದಾಧಿಕಾರಿಗಳು :

  • 1.ಗೌರವ ಅಧ್ಯಕ್ಷರು :ಶ್ರೀ ದೇವಿಸಿಂಗ್ ಪ್ರಸಾದ್
  • 2.ಉಪಾಧ್ಯಕ್ಷರು : ಪ್ರೊ. ವೈದ್ಯನಾಥ್ ಲಾಬ್ ,ಪ್ರೊ. ಕಿಶನ್ ರಾವ್
  • 3. ಕಾರ್ಯಧ್ಯಕ್ಷ :ಪ್ರೊ. ಈಶ್ವರ ಶರಣ್ ವಿಶ್ವಕರ್ಮ
  • 4. ಸಂಘಟನಾ ಸಚಿವ :ಶ್ರೀ ಡಾ. ಬಾಲಮುಕುಂದ್ ಪಾಂಡೇ
  • 5. ಪ್ರಧಾನ ಸಚಿವ :ಶ್ರೀ ಡಿ. ಮಜುಮದಾರ್
  • 6. ರಾಷ್ಟ್ರೀಯ ಸಚಿವ : ಪ್ರೊ. ಎಂ. ಕೊಟ್ರೇಶ್ ಕರ್ನಾಟಕ
  • 7. ರಾಷ್ಟ್ರೀಯ ಲೇಖಕ ಪ್ರಮುಖ್ :ಡಾ. ಓಂಜೀ ಉಪಾಧ್ಯಾಯ
  • 8. ಹಿರಿಯ ಪ್ರಮುಖ್ :ಪ್ರೊ. ಅರವಿಂದ  ಜಾಮ್ ಖೇಡ್ ಕರ್
  • 9. ಮಹಿಳಾ ಪ್ರಮುಖ್ :ಡಾ. ಸುಮನ್ ಜೈನ
  • 10. ಯುವ ಇತಿಹಾಸಕಾರ ಪ್ರಮುಖ್ :ಡಾ. ರತಾನೇಶ್

Leave a Reply

Your email address will not be published.

This site uses Akismet to reduce spam. Learn how your comment data is processed.