ರಂಗರಾವ್ ರಸ್ತೆಯ ಕೇಶವಕೃಪಾದಲ್ಲಿ ಶ್ರೀ ಕಾ.ಶ್ರೀ. ನಾಗರಾಜ ವಿರಚಿತ ಉಪನಿಷತ್ – ಬೆಳಕಿಂಡಿ ಪುಸ್ತಕದ ಬಿಡುಗಡೆ ಸಮಾರಂಭ ಇಂದು ಭಾನುವಾರ ಮೇ 1, 2022 ರ ಸಂಜೆ ನಡೆಯಿತು. 

ಕಾರ್ಯಕ್ರಮದಲ್ಲಿ ಶ್ರೀಶ್ರೀಶ್ರೀ ಪರಮಪೂಜ್ಯ ಶ್ರೀ ನಿ.ಪ್ರ.ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು (ಬೇಲಿ ಮಠಾಧೀಶರು) ಭಾಗವಹಿಸಿ ಆಶಿರ್ವಚನ ನೀಡಿದರು.ಶ್ರೀ.ಜಿ. ದಕ್ಷಿಣಾಮೂರ್ತಿ (ನಿವೃತ್ತ ಇಸ್ರೋ ಅಧಿಕಾರಿಗಳು) ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 

ಪುಸ್ತಕದ ಲೇಖಕರಾದ  ಶ್ರೀ. ಕಾ.ಶ್ರೀ. ನಾಗರಾಜ ಅವರು ಮತ್ತು ಪುಸ್ತಕ ಪ್ರಕಾಶಿಸಿದ ಮರಡಿಹಳ್ಳಿ ಶಿವಾನಂದಶಾಸ್ತ್ರಿ ವಿಶ್ವೇಶ್ವರ ಸ್ಮಾರಕದ ವೇದ ಶಿಕ್ಷಣ ಸಮಿತಿಯ ಶ್ರೀ.ಎಂ.ವಿ.ಉದಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

Leave a Reply

Your email address will not be published.

This site uses Akismet to reduce spam. Learn how your comment data is processed.