ವಿಶ್ವ ಸಂವಾದ ಕೇಂದ್ರ ಕರ್ನಾಟಕದ ವತಿಯಿಂದ ‘ಆನ್ವೀಕ್ಷಿಕೀ’- ಸಮಕಾಲೀನ ಆಖ್ಯಾನಗಳು ಎಂಬ ಪುಸ್ತಕ ಸದ್ಯದಲ್ಲೇ ಪ್ರಕಟಗೊಳ್ಳಲಿದೆ.

ಈ ಪುಸ್ತಕದಲ್ಲಿ ನಾಡಿನ ಖ್ಯಾತ ಚಿಂತಕರು ಮತ್ತು ಬರಹಗಾರರಾದ ಡಾ.ರೋಹಿಣಾಕ್ಷ ಶಿರ್ಲಾಲು, ರೋಹಿತ್ ಚಕ್ರತೀರ್ಥ, ಡಾ. ಎಮ್. ಕೆ. ಶ್ರೀಧರನ್, ಸಾ. ಗಿರಿಜಾ ಶಂಕರ, ಚಂದ್ರಶೇಖರ ಜಹಗೀರ್ದಾರ್, ಪ್ರದೀಪ ಮೈಸೂರು ಅವರ ಲೇಖನಗಳಿದ್ದು ಸತ್ಯನಾರಾಯಣ ಶಾನಭಾಗ ಕೃತಿಯನ್ನು ಸಂಪಾದಿಸಿದ್ದಾರೆ.

ಮಾಹಿತಿಗಾಗಿ: 9902718181

ಸತ್ಯನಾರಾಯಣ ಶಾನಭಾಗ

Leave a Reply

Your email address will not be published.

This site uses Akismet to reduce spam. Learn how your comment data is processed.