ಬೆಂಗಳೂರು, ನವೆಂಬರ್ 6, 2022: ಅಲೆಮಾರಿ ಸಮುದಾಯಗಳ ಹೋರಾಟಗಾರ, ಕೇಂದ್ರಸರಕಾರದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ನಿರ್ದೇಶಕ ಶ್ರೀ ಭಾಸ್ಕರದಾಸ್ ಎಕ್ಕಾರು ಇಂದು ನಿಧನರಾಗಿದ್ದಾರೆ.

(ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಮಂಗಳೂರು ಹೋಗುವ ಮಾರ್ಗದಲ್ಲಿ ಕುಣಿಗಲ್ ಸಮೀಪ ರಸ್ತೆ ಅಪಘಾತದಲ್ಲಿ ತೀವ್ರ ಅಸ್ವಸ್ಥರಾಗಿದ್ದ ಭಾಸ್ಕಾರದಾಸ್ ರವರನ್ನು ಬೆಂಗಳೂರಿನ ಜೈನ್ ಅಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಿಸಲಾಗಿತ್ತು ಇಂದು ಸಂಜೆ 7.30 ರ ಸುಮಾರಿಗೆ ಭಾಸ್ಕರ್ ದಾಸ್ ಇಹಲೋಕ ತ್ಯಜಿಸಿದರು. ನಾಳೆ ಮಂಗಳೂರು ಸಮೀಪದ ಎಕ್ಕಾರಿನ ಅವರ ಕೃಷಿ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.)

ಶ್ರೀ ಭಾಸ್ಕರದಾಸ್ ಎಕ್ಕಾರು ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್, ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.