ಟಿಪ್ಪು ಮತಾಂಧನಲ್ಲದೇ ಮತ್ತೇನು? ಆತ ನಡೆಸಿದ ಕ್ರೂರ ಆಡಳಿತ, ಕೊಲೆಗಳು, ಅತ್ಯಾಚಾರಕ್ಕೆ ಲೆಕ್ಕವೇ ಇಲ್ಲ. ಟಿಪ್ಪು ಜಯಂತಿ ವಿರೋಧ ಹೋರಾಟ ಸಮಿತಿ ಈಗಾಗಲೇ ಈ ವಿಷಯವಾಗಿ ಸಾಕಷ್ಟು ಮಾಹಿತಿಯನ್ನು ಹೊರಹಾಕಿದೆ. ವಿಚಾರ ಸಂಕಿರಣ, ಸಮಾವೇಶದ ಮೂಲಕ ಟಿಪ್ಪುವಿನ ಕ್ರೌರ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಿದೆ. ಕಪೋಲಕಲ್ಪಿತವಲ್ಲದ,ಇತಿಹಾಸಕಾರರು, ಪ್ರತಿಷ್ಠಿತ ವ್ಯಕ್ತಿಗಳು ಬರೆದ ಪುಸ್ತಕಗಳಿಂದಲೇ ಆಯ್ದ ಆತನ ನಿಜ ಸ್ವರೂಪಕ್ಕೆ ಸಂಬಂಧಿಸಿದ ವಿಷಯಗಳನ್ನು, ಪ್ರಕಟಿಸಿರುವ ’ವಿಕ್ರಮ’ ಸಾಪ್ತಾಹಿಕದ ಆಯ್ದ ಭಾಗವನ್ನು ಓದುಗರ ಮುಂದಿಡುತ್ತಿದೆ ’ಸಂವಾದ.’ ಇಂತಹ ವ್ಯಕ್ತಿಗೆ ಜಯಂತಿಯ ಗೌರವ ಸರಿಯೇ?

 

ಅಷ್ಟೇ ಅಲ್ಲದೇ ಮತಾಂಧ ಟಿಪ್ಪುವಿನ ಜಯಂತಿಯ ವಿರುದ್ಧ ರಾಬರ್ಟ್ ರೊಸಾರಿಯೋ ಎಂಬ ಕ್ರೈಸ್ತ ಮುಖಂಡರು ಆಡಿರುವ ಮಾತುಗಳನ್ನು ಆಲೈಸಿ

Leave a Reply

Your email address will not be published.

This site uses Akismet to reduce spam. Learn how your comment data is processed.